ಲಾಗಿನ್
CenturyTV
ತಾಜಾ ಸುದ್ದಿ
ಬಂಧನದ ಬಳಿಕ ಪರಾರಿ; ಮತ್ತೆ ಸಿಕ್ಕಿಬಿದ್ದ ಆರೋಪಿ ಕೋಳಿ ಫಾರಂಗಳಿಗೆ ವಿದ್ಯುತ್ ಸಂಪರ್ಕ: ಕಂದಾಯ ಇಲಾಖೆಯಿಂದಲೇ ‘NOC’ ನೀಡಲು ಡಿಸಿಎಂಗೆ ಎಂಎಲ್ಸಿ ಕಿಶೋರ್ ಕುಮಾರ್ ಪುತ್ತೂರು ಮನವಿ ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಗಾಯಗೊಂಡ ಹುಲಿ ಓಡಾಟ ಕಾಲೇಜು ಶುಲ್ಕ ಕಟ್ಟಲಾಗದೇ ವಿದ್ಯಾರ್ಥಿನಿ ಆತ್ಮಹತ್ಯೆ ಮನೆಯ ಮುಂದಿನ ನೀರಿನ ಸಂಪ್‌ಗೆ ಬಿದ್ದು, 2 ವರ್ಷದ ಮಗು ಸಾವು ಬಂಧನದ ಬಳಿಕ ಪರಾರಿ; ಮತ್ತೆ ಸಿಕ್ಕಿಬಿದ್ದ ಆರೋಪಿ ಕೋಳಿ ಫಾರಂಗಳಿಗೆ ವಿದ್ಯುತ್ ಸಂಪರ್ಕ: ಕಂದಾಯ ಇಲಾಖೆಯಿಂದಲೇ ‘NOC’ ನೀಡಲು ಡಿಸಿಎಂಗೆ ಎಂಎಲ್ಸಿ ಕಿಶೋರ್ ಕುಮಾರ್ ಪುತ್ತೂರು ಮನವಿ ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಗಾಯಗೊಂಡ ಹುಲಿ ಓಡಾಟ ಕಾಲೇಜು ಶುಲ್ಕ ಕಟ್ಟಲಾಗದೇ ವಿದ್ಯಾರ್ಥಿನಿ ಆತ್ಮಹತ್ಯೆ ಮನೆಯ ಮುಂದಿನ ನೀರಿನ ಸಂಪ್‌ಗೆ ಬಿದ್ದು, 2 ವರ್ಷದ ಮಗು ಸಾವು
ಬೆಂಗಳೂರು

ಸಿದ್ದರಾಮಯ್ಯಗೆ ಗುಮ್ಮಿದ JDS ಪ್ರಸಾದ್

sh
ವರದಿ: shashikala ಸ್ಥಳ: ವಿಶೇಷ ಪ್ರತಿನಿಧಿ
ಓದುವ ಸಮಯ: 0 ನಿಮಿಷ ಪ್ರಕಟಣೆ: Jun 01, 2026 675
ಹಂಚಿಕೊಳ್ಳಿ
ಸಿದ್ದರಾಮಯ್ಯಗೆ ಗುಮ್ಮಿದ JDS ಪ್ರಸಾದ್
ಅಕ್ಷರದ ಗಾತ್ರ:

ಮಿಸ್ಟರ್ ಸಿದ್ದು, ಕಾಲ ಎಲ್ಲರ ಕಾಲು ಎಳೆಯುತ್ತೆ, ಸಿದ್ದರಾಮಯ್ಯಗೆ ಗುಮ್ಮಿದ JDS ಪ್ರಸಾದ್

ಏನು ಗೊತ್ತಾ? ಸಿದ್ರಾಮಯ್ಯ ರಾಜೀನಾಮೆ ನೀಡಿದ್ರು. ಇದರ ಹಿನ್ನೆಲೆ ಪರ ವಿರೋಧ ಹೇಳಿಕೆಗಳು ಸೋಶಿಯಲ್ ಮೀಡಿಯಾದಲ್ಲಿ ಪಿಸುಗುಟ್ಟುತಿವೆ.ಅಯ್ಯೋ ಸಿದ್ದರಾಮಯ್ಯನವರ, ರಾಜಿನಾಮೆ ಹೈ ಕಮಾಂಡ್ ನಿರ್ಧಾರ ಅಲ್ಲ ಕಣ್ರಿ, ಇದು ಡಿಕೆಶಿ ನಿರ್ಧಾರ ಎಂದು ಕೆಲವರು ಹೇಳಿದ್ರೆ, ಇನ್ನು ಕೆಲವರು ಬಕ್ರಿದ್ ಹಬ್ಬ ಕ್ಕೆ ಸಿದ್ರಾ ಮುಲ್ಲಾರನ್ನು ಬಲಿ ಕೊಟ್ರು ಎಂದು ಹಾಸ್ಯ ಛಾಟಿ ಬೀಸಿದ್ದಾರೆ

ಇತ್ತ ಜೆಡಿಎಸ್ ಪ್ರಸಾದ, ಪೇಸ್ ಬುಕ್ ನಲ್ಲಿ ಪೋಸ್ಟ್ ವೊಂದನ್ನು ಅಂಚಿಕೊಂಡಿದ್ದಾರೆ.ಅಂದು ದೇವೇಗೌಡರು,ಕುಮಾರಣ್ಣನವರ ಬಗ್ಗೆ ಅಧಿಕಾರಕ್ಕೆ ಕಣ್ಣೀರು ಹಾಕ್ತಾರಂತೆ ನೀವು ಹೇಳಿದ್ದ ಮಾತು ನಿಮಗೆ ನೆನಪಿರಬಹುದು!ಇಂದು ನೀವು ಕೂಡ ಕಣ್ಣೀರು ಹಾಕುತ್ತಾ ಇದ್ದೀರಿ. ನಾನು ನಿಮಗೆ ನಿಮ್ಮ ಕಣ್ಣೀರಿನ ಬಗ್ಗೆ ಅಪಹಾಸ್ಯ ಮಾಡುತ್ತಿಲ್ಲ ಸಿದ್ದರಾಮಯ್ಯನವರೆ….. ಕಾಲ ಎಲ್ಲರ ಕಾಲು ಎಳೆಯುತ್ತೆ ಅಂತ ಟಾಂಗ್ ಕೊಟ್ಟಿದ್ದಾರೆ.

ಸುದ್ದಿ ಹಂಚಿಕೊಳ್ಳಿ:
ಪ್ರಾಯೋಜಿತ ಜಾಹೀರಾತು

ವೆಬ್‌ಸೈಟ್ ಅಭಿವೃದ್ಧಿ ಸೇವೆಗಳು - R Techub

ಸುದ್ದಿ ಪೋರ್ಟಲ್, ಇ-ಕಾಮರ್ಸ್ ಮತ್ತು ಬಿಸಿನೆಸ್ ವೆಬ್‌ಸೈಟ್‌ಗಳ ವಿನ್ಯಾಸಕ್ಕಾಗಿ ಇಂದೇ ಸಂಪರ್ಕಿಸಿ.

ಸಂಪರ್ಕಿಸಿ: 8095556363
footer ad
ಚಾಟ್ ಮಾಡಿ